ಎಸ್. ರೌತ್ ರಾಯ್

From Wikipedia, the free encyclopedia

Remove ads

ಸಚ್ಚಿದಾನಂದ ರಾವುತ್‍ರಾಯ್ (1916–2004) ಒರಿಯಾ ಭಾಷೆಯ ಕವಿ,ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ.ಇವರಿಗೆ ೧೯೬೩ರಲ್ಲಿ ಇವರ ಕವನ ಸಂಕಲನ "ಕಬಿತ-೧೯೬೨" ಎಂಬ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ..[] ೧೯೮೬ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.[] ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೧೯೬೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ.[]

Quick facts ಸಚ್ಚಿದಾನಂದ ರಾವುತ್‍ರಾಯ್, ಜನನ ...
Remove ads

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Loading related searches...

Wikiwand - on

Seamless Wikipedia browsing. On steroids.

Remove ads